ಸಿದ್ಧರಾಮೇಶ್ವರ
235
ಇಂತಪ್ಪ ಘನತರಂಗವ ಕರಸ್ಥಲದಲ್ಲಿ ಬಿಜಯಂಗೆಯ್ಸಿಕೊಂಡು
ಗುರುತೋರಿದ ಸದ್ಭಕ್ತಿಕ್ರೀಯಲ್ಲಿರದೆ,
ಪಾದೋದಕ ಪ್ರಸಾದವ ಕೊಳ್ಳದೆ,
ಯೋಗವೆಂದು ಅದ್ವೆ ೈತವೆಂದು ಭಂಡನೆ ಬಳಸುತಿಪ್ಪಮಿಟ್ಟೆಯ ಭಂಡರನೇನೆಂಬೆನೈ ಕಪಿಲಸಿದ್ಧಮಲ್ಲಿಕಾರ್ಜುನ.
ಮುದ್ರಿಸು
ನಿರ್ಗಮನ