ಅಲ್ಲಮಪ್ರಭುದೇವರು |
407ಊರಕ್ಕಿ ಊರೆಣ್ಣೆ;_`ಮಾರಿಕವ್ವ ತಾಯೆ ಬಾರೆ, ಕುಮಾರನ ತಲೆಗಾಯಿ' ಎಂಬಂತೆ; ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು, ಅಲ್ಲ. ತಾನು ಲಿಂಗ ತನ್ನ ಮನವೆ ಪುಷ್ಪ. ಪೂಜೆಯ ಪೂಜಿಸುವಾತನೆ ಸದ್ಭಕ್ತನು_ಗುಹೇಶ್ವರಾ. |
ಸಂಗೀತ ನಿರ್ದೇಶಕರು | : | ಬಿ.ಕೆ. ಸುಮಿತ್ರಾ |
ಹಾಡಿದವರ ಹೆಸರು | : | ಬಿ.ಕೆ.ಸುಮಿತ್ರಾ ಮತ್ತು ವೃಂದ |
ರಾಗ | : | ಭೈರವ್ |
ತಾಳ | : | ಚತುರಶ್ರ |
ಶೈಲಿ | : | ಜನಪದ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೀ ಬೋರ್ಡ್ - ಉಮೇಶ್
ತಬಲ - ಸತ್ಯಮೂರ್ತಿ
ಕೊಳಲು - ಮಹೇಶ್
ಗಿಟಾರ್ -ಗಿರಿ
ರಿದಂ ಪ್ಯಾಡ್ - ಪದ್ಮನಾಭ ಕಾಮತ್.
|
ನಿರ್ಗಮನ |