ಚೆನ್ನಬಸವಣ್ಣ |
1329ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚು ಕೆಳಗಿಪ್ಪುದು ನೋಡಾ ! ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ ಹೇಮಗಿರಿಯ ಸಂಚ ತಪ್ಪದು ನೋಡಾ ! ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ, ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ ? ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು ¿ಂತಿರಲಯ್ಯಾ ಪ್ರಭುವೆ. |
ಸಂಗೀತ ನಿರ್ದೇಶಕರು | : | ಅನಂತ ಭಾಗವತ್ |
ಹಾಡಿದವರ ಹೆಸರು | : | ಅನಂತ ಭಾಗವತ್ |
ರಾಗ | : | ಖಮಾಜ ಆಧಾರಿತ |
ತಾಳ | : | ಕೆಹರವಾ |
ಶೈಲಿ | : | ಸುಗಮ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೀ ಬೋರ್ಡ್ - ನಾಗಭೂಷಣ ಉಡುಪ
ತಬಲ - ಗುರುಮೂರ್ತಿ ವೈದ್ಯ
ರಿದಂ ಪ್ಯಾಡ್ - ಪ್ರದ್ಯುಮ್ನ ಎಸ್.ಜಿ.
ಕೊಳಲು - ಜಿ.ಎಲ್. ರಮೇಶ್ ಕುಮಾರ್
|
ನಿರ್ಗಮನ |