ಮಧುವಯ್ಯ |
851 ಪರಮೂರ್ತಿಯಾದಡೆ ಪರಮನ ಸಂಚವನರಿಯಬೇಕು. ವಿರಕ್ತನಾದಡೆ ಇಹಪರ ನಾಸ್ತಿ, ಪರಮ ಪರಿಣಾಮಿಯಾಗಿರಬೇಕು. e್ಞನಿಯಾದಡೆ ಸರ್ವಜೀವದ ಚೇತನವನರಿಯಬೇಕು. ಸಾಕು ಮಾತಿನ ಮಾಲೆಯ ನೀತಿಯ ನುಡಿ.ಅರ್ಕೇಶ್ವರಲಿಂಗನ ಬೆಚ್ಚಂತೆ ಇರಬೇಕು. |
ಸಂಗೀತ ನಿರ್ದೇಶಕರು | : | ಶ್ರೀಪಾದ ಹೆಗಡೆ |
ಹಾಡಿದವರ ಹೆಸರು | : | ನಾಗಚಂದ್ರಿಕ |
ರಾಗ | : | ಮಾಲಕೌಂಸ್ |
ತಾಳ | : | ದೀಪಚಂದಿ |
ಶೈಲಿ | : | ಹಿಂದೂಸ್ತಾನಿ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೀ ಬೋರ್ಡ್ - ಶಬ್ಬೀರ್ ಅಹಮದ್
ಸಿತಾರ್ - ಶ್ರೀನಿವಾಸ್ ಹೆಚ್ ಪಿ
ಕೊಳಲು - ಎಂ. ಕೆ.ಪ್ರಾಣೇಶ್
ತಬಲ - ಸತೀಶ್
ಶ್ರೀಧರ್.
|
ನಿರ್ಗಮನ |