ಅಲ್ಲಮಪ್ರಭುದೇವರು |
639ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲ ಭಾವನೆ, ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ. |
ಸಂಗೀತ ನಿರ್ದೇಶಕರು | : | ಡಾ. ಜಯಶ್ರೀ ಅರವಿಂದ್ |
ಹಾಡಿದವರ ಹೆಸರು | : | ಶ್ರೀಸೂಕ್ತ ಅರವಿಂದ್ |
ರಾಗ | : | ಚಾರುಕೇಶಿ |
ತಾಳ | : | ದಾದರಾ |
ಶೈಲಿ | : | ಜನಪದ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೀ ಬೋರ್ಡ್ - ಸಂಗೀತ್
ತಬ¯ - ಹನುಮಂತ್ ಕಾರಟಗಿ
ಸಿತಾರ್ - ವಿಜಯ್
ಸಂತೂರ್ - ಕುಮಾರ್
ರಿದಂ ಪ್ಯಾಡ್ - ಚಂದ್ರಶೇಖರ ಶೆಟ್ಟಿ.
|
ನಿರ್ಗಮನ |