ದೇಶಿಕೇಂದ್ರ ಸಂಗನಬಸವಯ್ಯ |
8 ಬಂದು ನಿಂದಲ್ಲಿ ಕಾರಿರುಳು ಕವಿದು ನಿದ್ರಗೈವ ಕಾಲದೊಳು ಚರಣಾಯುಧ ಕೂಗಲು ನಿದ್ರೆಗಳೆಯಲು ರವಿಯ ಮಧ್ಯೆ ಕತ್ತಲೆಗೆಡೆಯಿಲ್ಲ ನೋಡ. ಕೆಂಡಕ್ಕೆ ಬಂದೊರಲೆ ನಿಂದಿರಲೆಡೆಯಿಲ್ಲ ! e್ಞನೋದಯವಾದ ಶರಣನ ಮುಂದೆ ತಮ್ಮ ಶರಣವೃಂದ ಗಾಲುಮೇಲುಗಳ ನಾಶನಿರಂಜನ ಚನ್ನಬಸವಲಿಂಗಾ. |
ಸಂಗೀತ ನಿರ್ದೇಶಕರು | : | ಮೈಸೂರು ಮೋಹನ್ |
ಹಾಡಿದವರ ಹೆಸರು | : | ಗಣೇಶ್ ದೇಸಾಯಿ |
ರಾಗ | : | ಹಂಸಧ್ವನಿ |
ತಾಳ | : | ಝಪ್ತಾಲ್ |
ಶೈಲಿ | : | ಸುಗಮ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೊಳಲು - ರಾಜೇಶ್ ಕೆ.ಎಸ್
ಸಿತಾರ್ - ಶ್ರೀನಿವಾಸ್ ಹೆಚ್. ಪಿ
ತಬಲ - ಹನುಮಂತ ಕಾರಟಗಿ
ಕೀ ಬೋರ್ಡ್ - ಅಜನೀಶ್ .
|
ನಿರ್ಗಮನ |