ಸ್ವತಂತ್ರ ಸಿದ್ಧಲಿಂಗ |
828 ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ ಎಳೆದೆಳೆದು ಸಾವಂತೆ, ಸಾವುತ್ತಿದೆ ನೋಡ. ಅಜ್ಞಾನ ಜಡಜೀವರು ದೇಹವೆಂಬ ದಂಡಿಯ ಕಟ್ಟಿಸಿಕೊಂಡು, ಬಿಡಲುಪಾಯುವ ಕಾಣದೆ, ಹೊತ್ತು ತೊಳಲುತ್ತಿದ್ದರಲ್ಲ, ಜನ್ಮಜನ್ಮಾಂತರದಲ್ಲಿ. ಶಿವಭಕ್ತಿಯೆಂಬ ಸಜ್ಜನಿಕೆ ಬಂದರೀದೇಹವೆಂಬ ದಂಡಿಯ ಬಿಡಿಸುವ[ನ]ಯ್ಯಾ,ಕರುಣಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು. |
ಸಂಗೀತ ನಿರ್ದೇಶಕರು | : | ಮೈಸೂರು ಮೋಹನ್ |
ಹಾಡಿದವರ ಹೆಸರು | : | ಶ್ರೀರಕ್ಷಾ ಅರವಿಂದ್ |
ರಾಗ | : | ಲಲತ್ |
ತಾಳ | : | ಕೆಹರವಾ |
ಶೈಲಿ | : | ಸುಗಮ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೊಳಲು - ರಾಜೇಶ್ ಕೆ.ಎಸ್
ಸಿತಾರ್ - ಶ್ರೀನಿವಾಸ್
ತಬಲ - ಹನುಮಂತ ಕಾರಟಗಿ
ಕೀ ಬೋರ್ಡ್ - ಅಜನೀಶ್ .
|
ನಿರ್ಗಮನ |