ಹಡಪದ ಅಪ್ಪಣ್ಣ |
990 ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು, ಬಯಲಾಮೃತವನೆ ಉಂಡು, ಬಯಲನೆ ಉಟ್ಟು, ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ, ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ,ಬಸವಪ್ರಿಯ ಕೂಡಲಚನ್ನಬಸವಣ್ಣಾ ? |
ಸಂಗೀತ ನಿರ್ದೇಶಕರು | : | ಮೈಸೂರು ಮೋಹನ್ |
ಹಾಡಿದವರ ಹೆಸರು | : | ಶ್ರೀರಕ್ಷಾ ಅರವಿಂದ್ |
ರಾಗ | : | ಅಹೀರ್ ಭೈರವ್ |
ತಾಳ | : | ಕೆಹರವಾ |
ಶೈಲಿ | : | ಸುಗಮ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೊಳಲು - ರಾಜೇಶ್ ಕೆ.ಎಸ್
ಸಿತಾರ್ - ಶ್ರೀನಿವಾಸ್ ಹೆಚ್.ಪಿ
ತಬಲ - ಹನುಮಂತು ಕಾರಟಗಿ
ಕೀ ಬೋರ್ಡ್ - ಅಜನೀಶ್ .
|
ನಿರ್ಗಮನ |